ಬೇಕಲ್ ಉಸ್ತಾದ್ ವಿದ್ವತ್ ಚಕ್ರವರ್ತಿ

ಕರ್ನಾಟಕ ಮಣ್ಣಿನಲ್ಲಿ ಜ್ಞಾನ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ, ಪ್ರಬುದ್ದವಾದ ನ್ಯಾಯ ತೀರ್ಪುಗಳ ಮೂಲಕ ಸಮಾಜಕ್ಕೆ ಭದ್ರವಾದ ನಾಯಕತ್ವವನ್ನು ನೀಡಿದ, ನಾಡು ಕಂಡ ಅಪ್ರತಿಮ ವಿದ್ದಾಂಸರಾಗಿದ್ದಾರೆ ಶೈಖುನಾ ಬೇಕಲ್ ಇಬ್ರಾಹೀಂ ಮುಸ್ಲಿಯಾರ್. ಉತ್ತರ ಕೇರಳದ ಬೇಕಲ್ನಲ್ಲಿ ಸುದೀರ್ಘ ನಲ್ವತ್ತು ವರ್ಷಕ್ಕಿಂತ ಹಚ್ಚು ಸೇವೆಗೈದದ್ದರಿಂದ ಬೇಕಲುಸ್ತಾದ್ ಎಂದು ಅರಿಯಲ್ಪಟ್ಟರೂ ವಾಸ್ತವದಲ್ಲಿ ಅವರ ಹುಟ್ಟು, ವಾಸ್ತವ್ಯ ಕರ್ನಾಟಕದಲ್ಲಿ. ಸಮಕಾಲೀನ ಯುಗದಲ್ಲಿ ಕರುನಾಡು ಕಂಡ ಮೇರು ವಿದ್ವಾಂಸ ಯಾರು ಎಂದು ಕೇಳಿದರೆ ಉತ್ತರ ಸ್ಪಷ್ಟ. ಅದುವೇ ಬೇಕಲುಸ್ತಾದ್. ಬೇಕಲುಸ್ತಾದ್ ಇಲ್ಲದ ಸಮಾಜದಲ್ಲಿ ಅಕ್ಬರಶಃ […]