ಹುಬ್ಬು ರೋಮಗಳು

ಪ್ರ : ಮಹಿಳೆಯರು ಸೌಂದರ್ಯ ಕ್ಕಾಗಿ ತಮ್ಮ ಹುಬ್ಬು ರೋಮ ಗಳನ್ನು ಕೀಳುವುದರ ವಿಧಿ ಏನು? ಉ : ಮಹಿಳೆಯರು ತಮ್ಮ ಮುಖದ ಮೇಲೆ ಬೆಳೆಯುವ ಸಹಜ ಕೂದಲುಗಳನ್ನು ನಿವಾ ರಿಸುವುದು ನಿಷಿದ್ಧವಾಗಿದೆ. ಹದೀಸ್ ವಚನಗಳಲ್ಲಿ ಈ ಬಗ್ಗೆ ಸ್ಪಷ್ಟ ಪ್ರಸ್ತಾಪಗಳಿವೆ. ಕರ್ಮಶಾಸ್ತ್ರ ಗ್ರಂಥಗಳಲ್ಲಿ ನೀಡಲಾದ ವಿವರ ಣೆಯಂತೆ ವಿವಾಹವಾದ ಮಹಿ ಳೆಯರು ತಮ್ಮ ಪತಿಯಂದಿರಿಗೆ ಸೌಂದರ್ಯವನ್ನು ತೋರ್ಪ ಡಿಸಲು ಅವರ ಅನುಮತಿ ಮೇರೆಗೆ ಹುಬ್ಬು ರೋಮವನ್ನು ನಿವಾರಿ ಸುವುದು ಸಮ್ಮತಾರ್ಹವಾಗಿದೆ. ಹಾಗಿರುವಾಗ ವಿವಾಹಿತ ರಲ್ಲದವರು ಹಾಗೂ […]

ಬೇಕಲ್ ಉಸ್ತಾದ್ ವಿದ್ವತ್ ಚಕ್ರವರ್ತಿ

ಕರ್ನಾಟಕ ಮಣ್ಣಿನಲ್ಲಿ ಜ್ಞಾನ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ, ಪ್ರಬುದ್ದವಾದ ನ್ಯಾಯ ತೀರ್ಪುಗಳ ಮೂಲಕ ಸಮಾಜಕ್ಕೆ ಭದ್ರವಾದ ನಾಯಕತ್ವವನ್ನು ನೀಡಿದ, ನಾಡು ಕಂಡ ಅಪ್ರತಿಮ ವಿದ್ದಾಂಸರಾಗಿದ್ದಾರೆ ಶೈಖುನಾ ಬೇಕಲ್ ಇಬ್ರಾಹೀಂ ಮುಸ್ಲಿಯಾರ್. ಉತ್ತರ ಕೇರಳದ ಬೇಕಲ್‌ನಲ್ಲಿ ಸುದೀರ್ಘ ನಲ್ವತ್ತು ವರ್ಷಕ್ಕಿಂತ ಹಚ್ಚು ಸೇವೆಗೈದದ್ದರಿಂದ ಬೇಕಲುಸ್ತಾದ್ ಎಂದು ಅರಿಯಲ್ಪಟ್ಟರೂ ವಾಸ್ತವದಲ್ಲಿ ಅವರ ಹುಟ್ಟು, ವಾಸ್ತವ್ಯ ಕರ್ನಾಟಕದಲ್ಲಿ. ಸಮಕಾಲೀನ ಯುಗದಲ್ಲಿ ಕರುನಾಡು ಕಂಡ ಮೇರು ವಿದ್ವಾಂಸ ಯಾರು ಎಂದು ಕೇಳಿದರೆ ಉತ್ತರ ಸ್ಪಷ್ಟ. ಅದುವೇ ಬೇಕಲುಸ್ತಾದ್. ಬೇಕಲುಸ್ತಾದ್ ಇಲ್ಲದ ಸಮಾಜದಲ್ಲಿ ಅಕ್ಬರಶಃ […]

ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದುರ‍್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್

ಹಿಜರಿ 1341-1435 ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದುರ‍್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಸಮಕಾಲೀನ ಮುಸ್ಲಿಂ ಜಗತ್ತಿನ ಅಗ್ರೇಸರ ವಿದ್ವಾಂಸ, ಅಹ್ಲುಸ್ಸುನ್ನಃದ ಅಮರ ನಾಯಕ, ಉಲಮಾ ಲೋಕಕ್ಕೆ ಕಿರೀಟ ಪ್ರಾಯರಾದ ಅಗ್ರಗಣ್ಯ ನೇತಾರ, ಆಧ್ಯಾತ್ಮಿಕ ನಭೋಮಂಡಲದ ಮಿನುಗು ತಾರೆ ಶೈಖುನಾ ತಾಜುಲ್ ಉಲಮಾ ಕೀರ್ತಿಶೇಷರಾದರು. ಹಿಜ್‌ರಾ 1341ರ ರಬೀಉಲ್ ಅವ್ವಲ್ 25 ರಂದು ಭೂಲೋಕ ಕಂಡ ಪ್ರವಾದಿ ಕುಟುಂಬದ ಪುನೀತ ಸದಸ್ಯ 1435ರ ರಬೀಉಲ್ ಅವ್ವಲ್ 30 ರಂದು 95ನೇ ಪ್ರಾಯದಲ್ಲಿ ಧನ್ಯ ಬದುಕಿಗೆ ವಿದಾಯ […]

ಮನೆ ಕಾಯುವ ನಾಯಿ!

  ಪ್ರಶ್ನೆ : ಮನೆ ಕಾಯಲಿಕ್ಕಾಗಿ ನಾಯಿ ಸಾಕುವುದರ ವಿಧಿ ಏನು? ತೋಟ, ಕೃಷಿಗಳನ್ನು ಕಾಯಲು ನಾಯಿಗಳನ್ನು ಸಾಕಬಹುದೆ? ನಾಯಿ ಇರುವಲ್ಲಿ ಮಲಕ್‌ಗಳು ಬರುವುದಿಲ್ಲವೆನ್ನುತ್ತಾರೆ, ಹೌದೆ? ಕಾರಣವೇನು? ಉತ್ತರ : ನಾಯಿಗಳನ್ನು ಸಾಕುವ ಬಗ್ಗೆ ಹದೀಸ್ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಫಿಖ್‌ಹ್ ಗ್ರಂಥಗಳು ಈ ಬಗ್ಗೆ ಸವಿಸ್ತಾರ ಚರ್ಚೆಗಳನ್ನು ನಡೆಸಿವೆ. “ಯಾರು ನಾಯಿಯನ್ನು ಸಾಕುವನೋ ಅವನ ಸತ್ಕರ್ಮದಿಂದ ದಿನವೂ ಒಂದು ರಾಶಿ ಸತ್ಕರ್ಮಗಳನ್ನು ಅಳಿಸಿ ಹಾಕಲಾಗುತ್ತದೆ. ಕೃಷಿ ಹಾಗೂ ಜಾನುವಾರುಗಳ ನಾಯಿ ಹೊರತು’ ಎಂಬ ಹದೀಸನ್ನು ಇಮಾಮ್ ಬುಖಾರೀ ಮತ್ತು ಮುಸ್ಲಿಮ್ ವರದಿ ಮಾಡಿರುವರು. ಕೆಲವು […]

ಹೆಣ್ಣೆ! ಕಂಜೂಸಾಗದಿರು

  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ಒಳಿತಿನ ಯಾವುದೇ ಸಣ್ಣ ಕಾರ್ಯಗಳನ್ನು ನೀವು ನಿಸ್ಸಾರವಾಗಿ ಕಾಣಬೇಡಿ. ಒಬ್ಬನ ಬಳಿ ಏನೂ ಇಲ್ಲದಿದ್ದರೆ ತನ್ನ ಸಹೋದರನ ಬಳಿ ಪ್ರಸನ್ನತೆಯೊಂದಿಗೆ ವರ್ತಿಸಲಿ. ನೀವು ಮಾಂಸವನ್ನು ಖರೀದಿಸಿದರೆ ಅಥವಾ ಬೇರೇನನ್ನಾದರೂ ಬೇಯಿಸುವುದಾದರೆ ಅದರಲ್ಲಿ ಸಾರು ಹೆಚ್ಚುವಂತೆ ಮಾಡಿ, ಅದರಿಂದ ನಿಮ್ಮ ನೆರೆಕರೆಯವರಿಗೂ ಸುರಿದು ಕೊಡಿ. (ವರದಿ: ಅಬೂದ್ಸರ್ ರಳಿಯಲ್ಲಾಹು ಅನ್ಹು, ಉಲ್ಲೇಖ: ತುರ್‌ಮುದ್ಸೀ)   ಊಟಕ್ಕೊಂದು ಪಲ್ಯ ಮಾಡುವುದಾದರೆ ಅದು ಹೇಗೆ ನಿನ್ನ ನೆರೆಕರೆಯವರಿಗೂ ಪ್ರಯೋಜನ ಹಿಡಿಯಬಲ್ಲುದೆಂಬುದನ್ನು ತಿಳಿಸಿಕೊಡುವ ಪ್ರವಾದಿ ವಚನವಿದು. ಳಿತಿನ ಯಾವುದೇ ಕಾರ್ಯವನ್ನು […]

ಕೊಳಕು ವಸ್ತ್ರ, ಕೆದರಿದ ಕೂದಲು

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಮ್ಮೆ ನಮ್ಮ ಬಳಿಗೆ ಬಂದಾಗ ಕೂದಲು ಕೆದರಿರುವ ವ್ಯಕ್ತಿಯೊಬ್ಬರನ್ನು ನೋಡಿದರು. ‘ತನ್ನ ಕೂದಲನ್ನು ಒಪ್ಪವಾಗಿಡುವ ಏನೂ ಇವನಿಗೆ ದೊರಕಲಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಬೇರೊಬ್ಬ ವ್ಯಕ್ತಿ ಕೊಳಕು ವಸ್ತ್ರವನ್ನು ಧರಿಸಿರುವುದನ್ನು ಕಂಡರು. ‘ಇವನಿಗೆ ತನ್ನ ವಸ್ತ್ರ ಒಗೆಯಲು ಏನೂ ಸಿಕ್ಕಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಉಲ್ಲೇಖ-ಅಬೂದಾವೂದ್    ವರದಿ: ಜಾಬಿ‌ರ್ ಬಿನ್ ಅಬ್ದುಲ್ಲಾಹ್ ರಳಿಯಲ್ಲಾಹು ಅನ್ಹು ಮನುಷ್ಯನ ಮುಕ್ತ ಮನಸ್ಸು ಬಯಸುವ ಪ್ರಾಕೃತಿಕ ಬೇಡಿಕೆಗಳಿಗೆ ಪೂರಕವಾದ ಧರ್ಮವಾಗಿದೆ ಇಸ್ಲಾಮ್. ಶುಚಿತ್ವ ಈ ಪೈಕಿ ಅತಿಮುಖ್ಯವಾದುದು. […]

Search Here

Generic selectors
Exact matches only
Search in title
Search in content
Post Type Selectors